ದಕ್ಷಿಣ ಕನ್ನಡ: 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಮೂಡುಬಿದರೆ ಆಳ್ವಾಸ್ ಕನ್ನಡ ಮಾದ್ಯಮ ಶಾಲೆಯ ಇಂದಿರಾ ಅರುಣ್, ಈರಯ್ಯ ಶ್ರೀಶೈಲ್, ಕಲ್ಲೇಶ್ವರ್ ಪುಂಡಲಿಕ್ ನಾಯ್ಕ್, ಸುದೇಶ್ ದತ್ತಾತ್ರೇಯ, ಶ್ರೇಯಾ ಆರ್.ಶೆಟ್ಟಿ, ಬಂಟ್ವಾಳ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್ನ ಸುಜಯ್ ಬಿ, ಬೆಳ್ತಂಗಡಿ ಸೇಂಟ್ ಮೇರೀಸ್ ಹೈಸ್ಕೂಲ್ನ ಮಧುಶ್ರೀ, ಪುತ್ತೂರು ವಿವೇಕಾನಂದ ಇಂಗ್ಲೀಷ್ ಮೀಡಿಯಮ್ ಹೈಸ್ಕೂಲ್ನ ಅಭಯ್ ಶರ್ಮಾ, ಅಭಿಜ್ಞಾ ಆರ್, ಆತ್ಮೀಯ ಎಂ ಕಶ್ಯಪ್, ಬೆಳ್ತಂಗಡಿ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರೋಷನ್, ಮಂಗಳೂರಿನ ಮೂಲ್ಕಿ ವ್ಯಾಸ ಮಹರ್ಷಿ ವಿದ್ಯಾಪೀಠದ ಅಕ್ಷತಾ ಕಾಮತ್ ವೀಕ್ಷಾ ಶೆಟ್ಟಿ, ಸುಳ್ಯ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಸಾತ್ವಿಕ್ ಹೆಚ್.ಎಸ್, ಬಂಟ್ವಾಳ ವಿಟ್ಲ ಜೇಸೀಸ್ ಇಂಗ್ಲೀಷ್ ಮೀಡಿಯಮ್ ಹೈಸ್ಕೂಲ್ನ ಧನ್ಯಶ್ರೀ, ಮೂಡುಬಿದರೆ ರೋಟರಿ ಹೈಸ್ಕೂಲ್ನ ಶ್ರೀಜಾ ಹೆಬ್ಬಾರ್, ಸ್ವಸ್ಥಿ 625 ಕ್ಕೆ 625 ಅಂಕ ಗಳಿಸಿದ್ದಾರೆ.