ಮಂಗಳೂರು: ಕೋಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ಅಳವಡಿಸಿದ ಅಂಬೆಡ್ಕರ್ ಜಯಂತಿ ಫ್ಲೆಕ್ಸ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಾದ ಶರಣ್(24) ಹಾಗೂ ಸುಜಿತ್(26) ಅವರನ್ನು ಬಂಧಿಸಲಾಗಿದ್ದು, ವೈಯಕ್ತಿಕ ದ್ಪೇಷದಿಂದಾಗಿ ಈ ಕೃತ್ಯವೆಸಗಿದ್ದಾರೆ ಎಮದು ತನಿಖೆಯಿಂದ ತಿಳಿದುಬಂದಿದೆ.