ಕುಂದಾಪುರ: ಇತ್ತೀಚೆಗೆ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ್ ದೇವಾಡಿಗ ಕಟ್ಟಿನಮಕ್ಕಿ ಇವರಿಗೆ ದೇವಾಡಿಗ ಅಕ್ಷಯ ಕಿರಣ ವತಿಯಿಂದ ೨೫೦೦೦ ರೂಪಾಯಿ ನೀಡಲಾಯಿತು.
ಈ ಸಂದರ್ಭದಲ್ಲಿ ಸೇವಾದಾರರಾದ ಶಂಕರ ಅಂಕದಕಟ್ಟೆ, ನಾಗರಾಜ ರಾಯಪ್ಪನ ಮಠ, ದಿನೇಶ್ ದೇವಾಡಿಗ, ಸಂಜೀವ ದೇವಾಡಿಗ ಕಾರ್ಕಡ, ಸತೀಶ್ ದೇವಾಡಿಗ ಕಾರ್ಕಡ, ಮಹೇಂದ್ರ ಸಾಲಿಗ್ರಾಮ, ಚಂದ್ರಶೇಖರ ದೇವಾಡಿಗ ಕೋಟೇಶ್ವರ, ಶ್ರೀನಿವಾಸ ದೇವಾಡಿಗ ಕೋಟೇಶ್ವರ, ರಮೇಶ್ ದೇವಾಡಿಗ ಸಾಲಿಗ್ರಾಮ ಉಪಸ್ಥಿತರಿದ್ದರು.
ಗಾಯಾಳು ಚಿಕಿತ್ಸೆಗೆ ಆರ್ಥಿಕ ಸಹಕಾರ ನೀಡಿ ಮಾನವೀಯತೆ ಮೆರೆದ ದೇವಾಡಿಗ ಅಕ್ಷಯ ಕಿರಣ
Subscribe
Login
0 Comments