ಕಾರ್ಕಳ: ನಕ್ರೆ ನಡಿಬೆಟ್ಟು ಬೊಂಟ್ರ(ಕೋಟ್ಯಾನ್)ಕೌಂಟುಂಬಿಕ ಟ್ರಸ್ಟ್ ವತಿಯಿಂದ ಮೂಲ ಸ್ಥಾನ ನಕ್ರೆ ನಡಿಬೆಟ್ಟು ಬರ್ಕೆಯಲ್ಲಿ ನಾಗಬ್ರಹ್ಮ ಪರಿವಾರ ದೇವತೆಗಳ ಹಾಗೂ ರಕ್ತೇಶ್ವರಿ ಸಪರಿವಾರ ದೈವಗಳ ವರ್ದಂತಿ ಉತ್ಸವಲ್ಲಿ ನಡೆದ,ನೇಮೋತ್ಸವದಲ್ಲಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಭಾಗವಹಿಸಿ ದೈವದ ಅಭಯ ಪಡೆದುಕೊಂಡರು.ಈ ಸಂದರ್ಭದಲ್ಲಿ ನಡಿಬೆಟ್ಟು ಕುಟುಂಬದ ಮುಖ್ಯಸ್ಥರು,ಕಾಂಗ್ರೆಸ್ ನ ಜಿಲ್ಲಾ ವಕ್ತಾರರಾದ ಬಿಪಿನ್ ಚಂದ್ರಪಾಲ್ ನಕ್ರೆ ಮೊದಲಾದವರು ಉಪಸ್ಥಿತರಿದ್ದರು.