Saturday, June 7, 2025

ನ್ಯಾಯಾಲಯದ ಜಾಮೀನು ಮೊತ್ತ ಪಾವತಿಗಾಗಿ ಸ್ಥಿರಾಸ್ತಿ ಹರಾಜು

ಉಡುಪಿ: ಕಾರ್ಕಳ ತಾಲೂಕಿನ ಅಜೆಕಾರು ಹೋಬಳಿ ಕಡ್ತಲ ಗ್ರಾಮದ ಸರ್ವೇ ನಂಬರ್ 342/9 ಪಿ103 ರಲ್ಲಿನ 0.05 ಎಕರೆ ಸ್ಥಿರಾಸ್ತಿಯನ್ನು ನ್ಯಾಯಾಲಯದ ಜಾಮೀನು ಮೊತ್ತ ಪಾವತಿಗಾಗಿ ಹರಾಜು ಮಾಡಲಾಗುತ್ತಿದೆ. ಈ ಹರಾಜನ್ನು ಕಡ್ತಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಡಿಸೆಂಬರ್ 29 ರ ಬೆಳಗ್ಗೆ 11.30 ಕ್ಕೆ ಬಹಿರಂಗ ಹರಾಜು ಮಾಡಲಾಗುವುದು ಎಂದು ಕಾರ್ಕಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles