Sunday, June 8, 2025

ಪ್ರವಾಸಕ್ಕೆ ಬಂದವರ ಕಾರು ಪಲ್ಟಿ; ನಾಲ್ವರಿಗೆ ಗಾಯ

ಕಾರ್ಕಳ: ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾದ ಘಟನೆ ಫೆ.15ರಂದು ಕಾರ್ಕಳ ಹಿರ್ಗಾದ ಹಾರ್ಜಡ್ದು ಕ್ರಾಸ್ ಬಳಿ ಸಂಭವಿಸಿದೆ.

ಬೆಂಗಳೂರು ಬನಶಂಕರಿ ಯ ಕೌಶಿಕ್, ನಾಗಶ್ರೀ, ವೈಷ್ಣವಿ, ತೇಜಸ್ ಅವರು ಕಾರ್ಕಳಕ್ಕೆ ಪ್ರವಾಸ ಬಂದಿದ್ದಾರೆ. ಅವರಿದ್ದ ಮಾರುತಿ ವ್ಯಾಗನರ್ ಕಾರು ಅಪಘಾತಕ್ಕಿಡಾಗಿ ಸಂಪೂರ್ಣವಾಗಿ ಜಖಂ ಗೊಂಡಿದೆ.

ಕಾರು ಚಾಲಕ ಕೌಶಿಕ್ ನ ಎಡ ಭುಜ, ಮುಖಕ್ಕೆ ಗಾಯವಾಗಿದೆ. ವೈಷ್ಣವಿ, ತೇಜಸ್, ನಾಗಶ್ರೀ ಇವರಿಗೆ ತರುಚಿದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles